ನಾನು ಕರಾವಳಿ ತೀರದ ಸುಂದರ ಊರು ಹೊನ್ನಾವರದ ಗುಂಡಿಬೈಲಿನವನು.ಒಂದು ಕಡೆ ಕಡಲ ತೀರವಾದರೆ ಇನ್ನೊಂದು ಕಡೆ ಸಹ್ಯಾದ್ರಿ ಪರ್ವತಗಳ ಸಾಲು ಸಾಲು. ಇಂತಹ ಮನಸೆಳವ ನನ್ನ ಊರನ್ನು ಬಿಟ್ಟು ಉಧರ ನಿಮಿತ್ತ ಬೆಂಗಳೂರಿನಲ್ಲಿ ಸಿಂಗಲ್ ರೂಮಿನಲ್ಲಿ ಸೀಲಿಂಗ್ ಫ್ಯಾನಿನ ಕೆಳಗೆ ಭಾವನೆಗಳ ಹೂಜಿಯಲ್ಲಿ ಮನಸ್ಸನ್ನ ಅದ್ದಿ ಕನಸು ಕಾಣುತ್ತಿರುವವನು, ಓದುವದು, ಮನಸ್ಸಿಗೆ ಬಂದದ್ದನ್ನ ಬರೆಯುವದು ನನ್ನ ಹವ್ಯಾಸ. ಬರೆದಿರುವದರಲ್ಲಿ ಕಾಳಿಗಿಂತ ಜೊಳ್ಳೆ ಹೆಚ್ಚು, ಸ್ವಲ್ಪ ಆಲಸಿಯ ಸ್ವಭಾವದವನಾದ ನಾನು ಒಮ್ಮೊಮ್ಮೆ ಭಾವುಕನೂ, ಶುದ್ಧ ತರಲೆಯೂ,ಅತಿಯಾಗಿ ಸ್ನೇಹಿತರನ್ನ ಪ್ರೀತಿಸುವವನೂ ಅಗಿದ್ದೇನೆ, ಇದು ನನ್ನ ಪರಿಚಯ. ಮತ್ತೆ ಹೇಳಿಕೊಳ್ಳುವಂತಹ ಯಾವ ವಿಶೇಷವೂ ನನ್ನಲ್ಲಿಲ್ಲವಾದ್ದರಿಂದ ಪರಿಚಯ ಭಾಷಣ ಇಲ್ಲಿಗೆ ಕೊನೆಗೊಳ್ಳುತ್ತದೆ. ನಾನು ಬರೆದದ್ದನ್ನ ಹಂಸಕ್ಷೀರ ನ್ಯಾಯದಂತೆ ಏನಾದರೂ ಒಳ್ಳೆಯದಿದ್ದರೆ ಮೆಚ್ಚಿಬಿಡಿ.ವಾಸ್ತವೀಕತೆಗೆ ದೂರವಾದದ್ದನ್ನ ಮತ್ತು ನನ್ನ ಹುಚ್ಚುಮನಸ್ಸಿನ ಕೆಲವೊಂದು ಜೊಳ್ಳು ನುಡಿಗಳನ್ನ ಇಲ್ಲೇ ಬಿಟ್ಟುಬಿಡಿ.....
ಫೋಟೋಕ್ಕೆ ತಕ್ಕನಾಗಿ ಚೆನ್ನಾಗಿದ್ದು ಕವಿತೆ :)
ReplyDeleteಹರೀಶ್ ರವರೆ ನನ್ನ ಬ್ಲಾಗಿಗೆ ಸ್ವಾಗತ ಮತ್ತು ಧನ್ಯವಾದ :)
ReplyDeleteಚೆನ್ನಾಗಿದೆ ಎಲ್ಲಾ ಕವನಗಳು :)
ReplyDeleteಈಶ್ವರ ಭಟ್ಟರೇ ಕವನಗಳನ್ನ ಮೆಚ್ಚಿದ್ದಕ್ಕೆ ಧನ್ಯವಾದ ಮತ್ತು ನನ್ನ ಬ್ಲಾಗಿಗೆ ಸ್ವಾಗತ :)
ReplyDeleteರ೦ಗು -ರ೦ಗೇರಿದ ಭಾನು
ReplyDeleteಕರೆಯುತಿಹನು ಕವಿಗಳ ತಾನು......
@ lakshmi bhat. thanks for visiting karavali railu
ReplyDeleteಚೆನ್ನಾಗಿದೆ ಸರ್, ಫೋಟೋ ಕಣ್ಣಿಗೆ ಹಬ್ಬ. ಕವಿತೆ ಓದಿ ತರ ತರ ದ ರೂಪ ತಾಳುತ್ತಿದೆ ಒಳಗೆ ಬಚ್ಚಿಟ್ಟ ಭಾವನೆಗಳು!
ReplyDeleteಚೆನ್ನಾಗಿದ್ದು..:)
ReplyDelete@neelihoovu(Ranjith Adiga sir)thanks sir
ReplyDelete@ ಪ್ರಜ್ವಲ ಭಟ್ ದನ್ಯವಾದ ಮತ್ತು ಬ್ಲಾಗಿಗೆ ಸ್ವಾಗತ :)
ReplyDeleteNice...
ReplyDeleteಅದ್ಬುತ ಕವನ ಹಾಗೂ ಲೇಖನಗಳು......
ReplyDelete@ಭಾವಗಳ ಗೊಂಚಲು thanks :)
ReplyDelete@Shreedhar Hegde thank u
ReplyDeleteಮಹಾಬಲ...
ReplyDeleteಫೋಟೊನೂ ಸೂಪರ್...
ಕವನಾನೂ ಸೂಪರ್ರು !!
ಫೋಟೊನೇ ಒಂದು ಕವನ ಥರಹ ಇದೆ...
ಕವನನೂ ಒಂದು ಫೋಟೊ ಥರಹ ಇದೆ..
ಜೈ ಜೈ ಜೈ ಹೋ !
Mahabala Sir.. Simply superb lines....!!!
ReplyDeleteಭಟ್ಟರೇ...ಚಿತ್ರ ಚಿತ್ರಣದ ಜುಗಲ್ ಬ೦ದಿ, ಪೈಪೋಟಿ ನಡೆಸುವ೦ತಿದೆ.
ReplyDeleteಅಭಿನ೦ದನೆಗಳು
ಅನ೦ತ್
liked
ReplyDeletethanks prakshannna :)
ReplyDeletethanks pradeep
ReplyDeleteಅನಂತರಾಜ್ sir ಧನ್ಯವಾದ :)
ReplyDeleteannna digwas thank u
ReplyDeleteಏನು ಹೇಳಲಿ ಗೆಳೆಯ ನೋಟವೇ ವರ್ಣನೆಯು; ವರ್ಣ ನೆಯೇ ವಿವರಣೆಯು
ReplyDeleteಅಂದಿಹುದು ಚಂದಿಹುದು ನಯನ ಮನಗಳಿಗೆಲ್ಲ.
ಏನು ನೋಡಲಿ ಗೆಳೆಯ ಕೆಂಪಿನದು ರೌದ್ರವದು;ಇದುವೇ ಮನೋಹರವೆಂದು ನೋಡಿ ನಲಿಯಲು ಬೇಡ
ಮುಂದಿಹುದು ಅಂಧಕಾರದ ರಾತ್ರಿ.
ತರೆಯಾಗಿ ತ್ವರೆಯಾಗಿ ಅದಕೆ ರೆಡಿ ಅಗದಿರೆ ಬಹುತು ಪಶ್ಚಾತಾಪ ಪಡುವೆ ನೀ ನೋಡ!!
@Anonymous
ReplyDeleteನಿಮ್ಮ ನಿಗೂಡ ಬೀಜಾಕ್ಷರಗಳನ್ನ ನನ್ನ ಕಾಮೆಂಟ್ ಬಾಕ್ಸಿನಲ್ಲಿ ಬಿತ್ತಿದ್ದಕ್ಕೆ ಧನ್ಯವಾದ.
ಮಹಾಬಲಗಿರಿ ಭಟ್ಟ,
ReplyDeletesuryastada varnaranjita varnane channagide.......
ಯಥಾ ಚಿತ್ರ ತಥಾ ಕವಿತೆ...ಸೂರ್ಯಾಸ್ತ ಮೋಹಕವಾಗಿ ಸೆರೆಯಾಗಿದೆ..
ReplyDeleteಸೂಪರ್ ಭಟ್ರೆ :) ಅಭಿನಂದನೆಗಳು
ಮನದಾಳದಿಂದ - thanks :)
ReplyDeletensru - thank u :)
ReplyDeleteತುಂಬಾ ಚೆನ್ನಾಗಿದೆ ಸರ್.
ReplyDelete