ನಾನು ಕರಾವಳಿ ತೀರದ ಸುಂದರ ಊರು ಹೊನ್ನಾವರದ ಗುಂಡಿಬೈಲಿನವನು.ಒಂದು ಕಡೆ ಕಡಲ ತೀರವಾದರೆ ಇನ್ನೊಂದು ಕಡೆ ಸಹ್ಯಾದ್ರಿ ಪರ್ವತಗಳ ಸಾಲು ಸಾಲು. ಇಂತಹ ಮನಸೆಳವ ನನ್ನ ಊರನ್ನು ಬಿಟ್ಟು ಉಧರ ನಿಮಿತ್ತ ಬೆಂಗಳೂರಿನಲ್ಲಿ ಸಿಂಗಲ್ ರೂಮಿನಲ್ಲಿ ಸೀಲಿಂಗ್ ಫ್ಯಾನಿನ ಕೆಳಗೆ ಭಾವನೆಗಳ ಹೂಜಿಯಲ್ಲಿ ಮನಸ್ಸನ್ನ ಅದ್ದಿ ಕನಸು ಕಾಣುತ್ತಿರುವವನು, ಓದುವದು, ಮನಸ್ಸಿಗೆ ಬಂದದ್ದನ್ನ ಬರೆಯುವದು ನನ್ನ ಹವ್ಯಾಸ. ಬರೆದಿರುವದರಲ್ಲಿ ಕಾಳಿಗಿಂತ ಜೊಳ್ಳೆ ಹೆಚ್ಚು, ಸ್ವಲ್ಪ ಆಲಸಿಯ ಸ್ವಭಾವದವನಾದ ನಾನು ಒಮ್ಮೊಮ್ಮೆ ಭಾವುಕನೂ, ಶುದ್ಧ ತರಲೆಯೂ,ಅತಿಯಾಗಿ ಸ್ನೇಹಿತರನ್ನ ಪ್ರೀತಿಸುವವನೂ ಅಗಿದ್ದೇನೆ, ಇದು ನನ್ನ ಪರಿಚಯ. ಮತ್ತೆ ಹೇಳಿಕೊಳ್ಳುವಂತಹ ಯಾವ ವಿಶೇಷವೂ ನನ್ನಲ್ಲಿಲ್ಲವಾದ್ದರಿಂದ ಪರಿಚಯ ಭಾಷಣ ಇಲ್ಲಿಗೆ ಕೊನೆಗೊಳ್ಳುತ್ತದೆ. ನಾನು ಬರೆದದ್ದನ್ನ ಹಂಸಕ್ಷೀರ ನ್ಯಾಯದಂತೆ ಏನಾದರೂ ಒಳ್ಳೆಯದಿದ್ದರೆ ಮೆಚ್ಚಿಬಿಡಿ.ವಾಸ್ತವೀಕತೆಗೆ ದೂರವಾದದ್ದನ್ನ ಮತ್ತು ನನ್ನ ಹುಚ್ಚುಮನಸ್ಸಿನ ಕೆಲವೊಂದು ಜೊಳ್ಳು ನುಡಿಗಳನ್ನ ಇಲ್ಲೇ ಬಿಟ್ಟುಬಿಡಿ.....
Super MB :)
ReplyDeleteಚೆನ್ನಾಗಿದ್ದು ..:)
ReplyDeletesundara chitrakke oppuva chandada saalugalu...:)
ReplyDeletevery nice
ReplyDeleteತುಂಬ ಸುಂದರವಾದ ಕವನ.
ReplyDeletepure positive thinking through poetry. nice one.
ReplyDeletesuppppppppper..........tumba chennagi kavana moodi bandu....olle massage iddu.....
ReplyDeleteChennaagide...
ReplyDeleteಜೀವನೋತ್ಸಾಹ ತುಂಬುವ; ಹೊಸದಿನಗಳ ಹಸನಾದ ಆಶಯ; ಕಾಲದ ನೋವುಂಡು ಚಿಗಿಯಬೇಕೆಂಬ ಅದಮ್ಯ ಬಯಕೆ ....
ReplyDeleteಗುಡ್ ಒನ್
ಮಹಾಬಲರೇ...ಸುಂದರ ಚಿತ್ರಕ್ಕೆ ಅನುರೂಪನಾದ ಭಾವಾಕ್ಷರ ಪದ ಜೋಡಣೆ...ಚಿತ್ರದ ಮತ್ತೊಂದು ದಿಶೆ...ಅಭಿನಂದನೆಗಳು...
ReplyDeleteTumba chennagide..... :)
ReplyDeleteಹಗ್ಡೆ-ಭಟ್ಟರ, ಚಿತ್ರ-ಚಿತ್ರಣದ ಒಡನಾಟ, ನಮಗೆಲ್ಲರಿಗೂ ರಸದೂಟ. ಅಭಿನ೦ದನೆಗಳು.
ReplyDeleteಅನ೦ತ್