ನಾನು ಕರಾವಳಿ ತೀರದ ಸುಂದರ ಊರು ಹೊನ್ನಾವರದ ಗುಂಡಿಬೈಲಿನವನು.ಒಂದು ಕಡೆ ಕಡಲ ತೀರವಾದರೆ ಇನ್ನೊಂದು ಕಡೆ ಸಹ್ಯಾದ್ರಿ ಪರ್ವತಗಳ ಸಾಲು ಸಾಲು. ಇಂತಹ ಮನಸೆಳವ ನನ್ನ ಊರನ್ನು ಬಿಟ್ಟು ಉಧರ ನಿಮಿತ್ತ ಬೆಂಗಳೂರಿನಲ್ಲಿ ಸಿಂಗಲ್ ರೂಮಿನಲ್ಲಿ ಸೀಲಿಂಗ್ ಫ್ಯಾನಿನ ಕೆಳಗೆ ಭಾವನೆಗಳ ಹೂಜಿಯಲ್ಲಿ ಮನಸ್ಸನ್ನ ಅದ್ದಿ ಕನಸು ಕಾಣುತ್ತಿರುವವನು, ಓದುವದು, ಮನಸ್ಸಿಗೆ ಬಂದದ್ದನ್ನ ಬರೆಯುವದು ನನ್ನ ಹವ್ಯಾಸ. ಬರೆದಿರುವದರಲ್ಲಿ ಕಾಳಿಗಿಂತ ಜೊಳ್ಳೆ ಹೆಚ್ಚು, ಸ್ವಲ್ಪ ಆಲಸಿಯ ಸ್ವಭಾವದವನಾದ ನಾನು ಒಮ್ಮೊಮ್ಮೆ ಭಾವುಕನೂ, ಶುದ್ಧ ತರಲೆಯೂ,ಅತಿಯಾಗಿ ಸ್ನೇಹಿತರನ್ನ ಪ್ರೀತಿಸುವವನೂ ಅಗಿದ್ದೇನೆ, ಇದು ನನ್ನ ಪರಿಚಯ. ಮತ್ತೆ ಹೇಳಿಕೊಳ್ಳುವಂತಹ ಯಾವ ವಿಶೇಷವೂ ನನ್ನಲ್ಲಿಲ್ಲವಾದ್ದರಿಂದ ಪರಿಚಯ ಭಾಷಣ ಇಲ್ಲಿಗೆ ಕೊನೆಗೊಳ್ಳುತ್ತದೆ. ನಾನು ಬರೆದದ್ದನ್ನ ಹಂಸಕ್ಷೀರ ನ್ಯಾಯದಂತೆ ಏನಾದರೂ ಒಳ್ಳೆಯದಿದ್ದರೆ ಮೆಚ್ಚಿಬಿಡಿ.ವಾಸ್ತವೀಕತೆಗೆ ದೂರವಾದದ್ದನ್ನ ಮತ್ತು ನನ್ನ ಹುಚ್ಚುಮನಸ್ಸಿನ ಕೆಲವೊಂದು ಜೊಳ್ಳು ನುಡಿಗಳನ್ನ ಇಲ್ಲೇ ಬಿಟ್ಟುಬಿಡಿ.....
very nice
ReplyDeletecholo iddu mablanna... olle saalugalu.. digwas chitrakkantu heLade byada... no new comments...!!
ReplyDeleteಕವನ ಚೆನ್ನಾಗಿವೆ, ಅಭಿನಂದನೆಗಳು.
ReplyDeleteಚಿತ್ರ- ಚಿತ್ರಣ ಎರಡೂ ಚೆನ್ನಾಗಿವೆ.. ಶುಭಾಶಯಗಳು
ReplyDeleteಅನ೦ತ್
nice lines!
ReplyDeleteonti bhanu, onti jaladhi, ontikalina muduka, ontonti yagi bareda onti kaviya saalu...."Onti chakrada jeevabandi" Thumba channagidereee....
ReplyDeleteಕೊನೆಯ ಸಾಲುಗಳ ಸಂದೇಶ ತುಂಬಾ ಚೆನ್ನಾಗಿದೆ...
ReplyDeleteಎಲ್ಲ ಅಂಗಾಂಗಳು ಸರಿ ಇದ್ದರೂ ನಾವು ಕೊರಗುತ್ತೇವೆ.... ಅಲ್ಲವೆ?
ಅಭಿನಂದನೆಗಳು ಚಂದದ ಸಾಲುಗಳಿಗೆ...
chennagive salugalu...
ReplyDelete